ಎನ್ಕೌಂಟರ್ ಸ್ಪೆಷಲಿಸ್ಟ್’ ಎಂದೇ ಹೆಸರಾದ ಹಿರಿಯ
ಪೊಲೀಸ್ ಅಧಿಕಾರಿ ದಯಾನಾಯಕ್ ಅವರಿಗೆ
ಸಹಾಯಕ ಪೊಲೀಸ್ ಆಯುಕ್ತರಾಗಿ (ಎಸಿಪಿ) ಬಡ್ತಿ
ನೀಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ
ತಿಳಿಸಿದ್ದಾರೆ.ಮಹಾರಾಷ್ಟ್ರ ಗೃಹ ಇಲಾಖೆಯ ಆದೇಶದ
ಮೇರೆಗೆ ದಯಾನಾಯಕ್ ಅವರ ಜತೆಗೆ ಹಿರಿಯ
ಇನ್ಸ್ಪೆಕ್ಟರ್ಗಳಾದ ಜೀವನ್ ಖರಾಟ್, ದೀಪಕ್ ದಳವಿ
ಹಾಗೂ ಪಾಂಡುರಂಗ ಪವಾರ್ ಅವರಿಗೂ ಎಸಿಪಿ
ಹುದ್ದೆಗೆ ಬಡ್ತಿ ನೀಡಲಾಗಿದೆ. 1995ರಲ್ಲಿ ಮುಂಬೈ
ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿರುವ ನಾಯಕ್,
ಪ್ರಸಕ್ತ ಬಾಂದ್ರಾದ ಅಪರಾಧ ತನಿಖಾ ವಿಭಾಗದಲ್ಲಿ
(ಕ್ರೈಂ ಬ್ರಾಂಚ್) ಕಾರ್ಯನಿರ್ವಹಿಸುತ್ತಿದ್ದಾರೆ. 2021ರಲ್ಲಿ
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿಯೂ
(ಎಟಿಎಸ್) ನಾಯಕ್ ಸೇವೆ ಸಲ್ಲಿಸಿದ್ದರು.
#viral #viralvideo #shorts #shortvideo #short #video #reels #news #shortsvideo #vairalvideo #browsefeatures #kannadanewschannel #kanndacomedy #words #comics #kanndafilms #shivarajkumar #darshan #tuuletin #india #karnataka #facts #newlymarriedsoldier #usa #uk #comedy #indiapakistanwar #delhi #delhipolice #delhinews #kanndalive #kanndasadvidio #memes #meme #ofice #politics #police

